Sunday, April 17, 2011

ಕಾತರದಿ ಕುಳಿತು...

ಕವಿತೆ ಬರೆಯುವೆ ನಿನಗಾಗಿ ನಾನು ಬರಲ್ಲೊಲ್ಲದು ನಿನ್ನ ನೆನಪು. ಎದೆಯ ಬಿಗಿ ಹಿಡಿದು ಉಸಿರು ಬಸಿದರು ಮೂಡಲೊಲ್ಲದು ಒಲವು. ಕಾತರದಿ ಕುಳಿತು ಗೀಚಿದರೂ ಗೂಡು ಕಟ್ಟಲೊಲ್ಲದು ಬದುಕು. ಬಾಯಾರಿ ನದಿಗೆ ದುಮುಕಿದರೂ ತೀರಲೊಲ್ಲದು ನೋವು. ಕವಿತೆ ಬರೆಯೋನ ಅಂದ್ರೆ, ಬರಲೊಲ್ಲದು ನೆನಪು.. -ರೇವನ್